Join WhatsApp Group Join Telegram Group

Gruhalakshmi Amount Credited: ಗೃಹಲಕ್ಷ್ಮಿ ಯೋಜನೆ ಹಣ ಇಂದು ಜಮಾ! ನಿಮಗೂ ಕೂಡ ಜಮಾ ಆಗಿದೆಯೇ ಇಲ್ಲವೇ ಈಗಲೇ ಖಾತೆ ಚೆಕ್ ಮಾಡಿಕೊಳ್ಳಿ?

Gruhalakshmi Amount Credited

Gruhalakshmi Amount Credited: ಗೃಹಲಕ್ಷ್ಮಿ ಯೋಜನೆ ಹಣ ಇಂದು ಜಮಾ! ನಿಮಗೂ ಕೂಡ ಜಮಾ ಆಗಿದೆಯೇ ಇಲ್ಲವೇ ಈಗಲೇ ಖಾತೆ ಚೆಕ್ ಮಾಡಿಕೊಳ್ಳಿ? ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ 23ನೇ ಕಂತು ಈಗ ಧಾರವಾಡ, ಬೆಂಗಳೂರು, ಹಾವೇರಿ ಸೇರಿದಂತೆ ಕೆಲವೊಂದು ಜಿಲ್ಲೆಗಳಿಗೆ ಈಗಾಗಲೇ ಬಿಡುಗಡೆಯಾಗಿದೆ. ಅಷ್ಟೇ ಅಲ್ಲದೆ ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಈಗ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರವು ನೀಡಿರುವಂತಹ ಅತ್ಯಂತ ಪ್ರಮುಖ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆಯಾಗಿದೆ. ಈಗ ಈ ಒಂದು ಯೋಜನೆಯ … Read more

Senior Citizen Pension Scheme: ಹಿರಿಯ ನಾಗರಿಕರಿಗೆ ಕೇಂದ್ರ ಸರಕಾರದಿಂದ ಪ್ರತಿ ತಿಂಗಳ 10,000 ಪಿಂಚಣಿ ನೀಡುವ ಹೊಸ ಯೋಜನೆ ಬಿಡುಗಡೆ! ಈಗಲೇ ಅರ್ಜಿ ಸಲ್ಲಿಸಿ.

Senior Citizen Pension Scheme

Senior Citizen Pension Scheme: ಹಿರಿಯ ನಾಗರಿಕರಿಗೆ ಕೇಂದ್ರ ಸರಕಾರದಿಂದ ಪ್ರತಿ ತಿಂಗಳ 10,000 ಪಿಂಚಣಿ ನೀಡುವ ಹೊಸ ಯೋಜನೆ ಬಿಡುಗಡೆ! ಈಗಲೇ ಅರ್ಜಿ ಸಲ್ಲಿಸಿ. ಈಗ ನಮ್ಮ ದೇಶದಲ್ಲಿರುವಂತ ಹಿರಿಯ ನಾಗರಕರು ಮತ್ತು ಭಾರತಾದ್ಯಂತ ವೃದ್ಧರಿಗೆ ಈಗ ಸರ್ಕಾರ ಈಗ ಪ್ರತಿ ತಿಂಗಳು ಈ ಒಂದು ಯೋಜನೆಗಳ ಮೂಲಕ ಈಗ 10000 ವರೆಗೆ ಪಿಂಚಣಿಯನ್ನು ನೀಡುತ್ತಾ ಇವೆ. ಹೀಗಾಗಿ ಒಂದು ಇತ್ತೀಚಿನ ದಿನಮಾನಗಳಲ್ಲಿ ಯೂನಿಪೈಡ್ ಪಿಂಚಣಿ ಯೋಜನೆ ಅಡಿಯಲ್ಲಿ ಈಗ ಪ್ರತಿ ತಿಂಗಳು 10 ಸಾವಿರದವರೆಗೆ … Read more

Free Laptop Scheme For Students: ವಿದ್ಯಾರ್ಥಿಗಳಿಗೆ ಎಲ್ಲಾ ಉಚಿತ ಲ್ಯಾಪ್ಟಾಪ್ ವಿತರಣೆ! ಈಗಲೇ ಅರ್ಜಿಯನ್ನು ಸಲ್ಲಿಸಿ.

Free Laptop Scheme For Students

Free Laptop Scheme For Students: ವಿದ್ಯಾರ್ಥಿಗಳಿಗೆ ಎಲ್ಲಾ ಉಚಿತ ಲ್ಯಾಪ್ಟಾಪ್ ವಿತರಣೆ! ಈಗಲೇ ಅರ್ಜಿಯನ್ನು ಸಲ್ಲಿಸಿ. ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣದ ಮುಂದಿನ ಹಂತಕ್ಕೆ ಹೊಂದಿಕೊಳ್ಳುವ ಅಗತ್ಯವಾದ ಸಾಧನೆಗಳನ್ನು ಬಳಕೆ ಮಾಡುವುದು ಅದೇ ರೀತಿಯಾಗಿ ಅವುಗಳಿಗೆ ಅಗತ್ಯವಾದ ಸಾಧನೆಗಳನ್ನು ಒದಗಿಸುವ ಉದ್ದೇಶದಿಂದ ಈಗ ನಮ್ಮ ಕರ್ನಾಟಕ ರಾಜ್ಯಸಫಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಈಗ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ. ಅದೇ ರೀತಿಯಾಗಿ ಈ ಒಂದು ಯೋಜನೆ ಅಡಿಯಲ್ಲಿ ಈಗ ಪರಿಶಿಷ್ಟ ಜಾತಿಯ ಸಹಾಯಕರು, ಪೌರಕಾರ್ಮಿಕರ … Read more

TATA Company Scholarship: ಟಾಟಾ ಕಂಪನಿಯ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ 15000 ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

TATA Company Scholarship

TATA Company Scholarship: ಟಾಟಾ ಕಂಪನಿಯ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ 15000 ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ. ಈಗ ನಮ್ಮ ಭಾರತದ ಶಿಕ್ಷಣದ ವ್ಯವಸ್ಥೆಯಲ್ಲಿ ಈಗ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ TATA ಕಾರ್ಪೊರೇಟ್ ಸಂಸ್ಥೆಗಳು ಈಗ ಮುಂದಿನ ಪರಂಪರೆಯನ್ನು ಮುಂದುವರೆಸುತ್ತ ಇವೆ. ಅದೇ ರೀತಿಯಾಗಿ ಈಗ ಟಾಟಾ ಗ್ರೂಪ್ನ ಪ್ರಮುಖ ಹಣಕಾಸು ಸೇವಾ ಕಂಪನಿ ಆದಂತಹ ಟಾಟಾ ಕ್ಯಾಪಿಟಲ್ ಲಿಮಿಟೆಡ್ ತನ್ನ ಪಂಕ್ ವಿದ್ಯಾರ್ಥಿ ವೇತನದ ಕಾರ್ಯಕ್ರಮದ ಮೂಲಕ 2025 26ನೇ ಶೈಕ್ಷಣಿಕ ಸಾಲಿನಲ್ಲಿ … Read more

How To Apply Birth Certificate: ಜನನ ಪ್ರಮಾಣ ಪತ್ರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

How To Apply Birth Certificate

How To Apply Birth Certificate: ಜನನ ಪ್ರಮಾಣ ಪತ್ರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ. ಇನ್ನು ಮುಂದೆ ನಮ್ಮ ರಾಜ್ಯದಲ್ಲಿ ಜನನ ಪ್ರಮಾಣ ಪತ್ರಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಇನ್ನೂ ಮುಂದೆ ಸರಳ ಮತ್ತು ಸುಲಭವಾಗಿ ಪ್ರಕ್ರಿಯೆಯಾಗಿದೆ. ಈಗ ಜನನ ಪ್ರಮಾಣ ಪತ್ರವು ಯಾವುದೇ ವ್ಯಕ್ತಿಯ ಜೀವನದ ಮೊದಲ ಮತ್ತು ಅತ್ಯಂತ ಮುಖ್ಯವಾದ ದಾಖಲೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟೇ ಅಲ್ಲದೆ ಈಗ ಶಾಲಾ ಪ್ರವೇಶ ಆಗಿರಬಹುದು. … Read more

Airtel Recharge Plans: ಏರ್ಟೆಲ್ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ? 469 ರೂಗೆ 84 ದಿನದ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ!

Airtel Recharge Plans

Airtel Recharge Plans: ಏರ್ಟೆಲ್ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ? 469 ರೂಗೆ 84 ದಿನದ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗ ಏರ್ಟೆಲ್ ಕಂಪನಿಯೂ ತನ್ನ ಗ್ರಾಹಕರಿಗೆ ಅತ್ಯಂತ ಸಿಹಿಸುದ್ದಿ ಒಂದನ್ನು ನೀಡಿದ್ದು. ಈಗ ಕೇವಲ 469 ರೂಗೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಮತ್ತೊಂದು ಹೊಸ ವಿಚಾರದಲ್ಲಿ ಈಗ ಬಿಡುಗಡೆ ಮಾಡಿದೆ. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ನ ಮೂಲಕ ನೀವು ಈಗ ಏನೆಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಹಾಗೆಯೇ ಏನೆಲ್ಲಾ ಲಾಭಗಳನ್ನು … Read more

Sprinkler Subsidy Scheme: ರಾಜ್ಯದ ರೈತರಿಗೆ ಸಿಹಿ ಸುದ್ದಿ? ಸ್ಪ್ರಿಂಕ್ಲರ್ ಖರೀದಿ ಮಾಡಲು 90% ಸಹಾಯಧನ!

Sprinkler Subsidy Scheme

Sprinkler Subsidy Scheme: ರಾಜ್ಯದ ರೈತರಿಗೆ ಸಿಹಿ ಸುದ್ದಿ? ಸ್ಪ್ರಿಂಕ್ಲರ್ ಖರೀದಿ ಮಾಡಲು 90% ಸಹಾಯಧನ! ಈಗ ನಮ್ಮ ರಾಜ್ಯದ ರೈತರಿಗೆ ಈಗ ಸ್ಪ್ರಿಂಕ್ಲರ್ ಖರೀದಿ ಮಾಡಲು ಸರಕಾರವು 90% ನೀಡಲಾಗುತ್ತಿದೆ. ಈಗ ನಮ್ಮ ರಾಜ್ಯದಲ್ಲಿ ಬೆಳೆಗಾರರು ಬೇಸಿಗೆ ಹಿಂಗಾರು ಮೇಲೆ ನೀರಿನ ಕೊರತೆಯಿಂದ ಎದುರಿಸುತ್ತಿರುವ ತೊಂದರೆಗಳನ್ನು ತಿಳಿದುಕೊಂಡು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ. ನಮ್ಮ ರಾಜ್ಯದ 60% ಪ್ರದೇಶ ಮಳೆಯಾಶ್ರಿತ ಕೃಷಿಯ ಮೇಲೆ ಅವಲಂಬಿತವಾಗಿದ್ದು. ನೀರಾವರಿ ಸೌಲಭ್ಯ ಕೇವಲ 34% ಪ್ರದೇಶಕ್ಕೆ ಮಾತ್ರ ನೀಡಲಾಗುತ್ತಿದೆ. … Read more

PM Kusuma Yojane: ರೈತರಿಗೆ ಸರ್ಕಾರದಿಂದ ಸೋಲಾರ್ ಪಂಪ್ಸ್ ಸೆಟ್ ಪಡೆಯಲು ಅರ್ಜಿಗಳು ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

PM Kusuma Yojane

PM Kusuma Yojane: ರೈತರಿಗೆ ಸರ್ಕಾರದಿಂದ ಸೋಲಾರ್ ಪಂಪ್ಸ್ ಸೆಟ್ ಪಡೆಯಲು ಅರ್ಜಿಗಳು ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ. ಈಗ ಕರ್ನಾಟಕ ರೈತರು ತಮ್ಮ ಬೆಳೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ಈಗ ಹರಿದಾಡುತ್ತಿದ್ದಾರೆ. ಆದರೆ ಈಗ ಅನಧಿಕೃತ ಪಂಪ್ ಸೆಟ್ ಗಳಿಗಾಗಿ ವಿದ್ಯುತ್ ಸಂಪರ್ಕ ಮತ್ತು ಕರ್ಚುಗಳು ಈಗ ತಲೆ ನೋವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದಕ್ಕೆ ಈಗ ಕೇಂದ್ರ ಸರ್ಕಾರವು ಈಗ ಪ್ರಧಾನಿ ಕಿಸಾನ್ ಉರ್ಜಾ ಸುರಕ್ಷಾ ಯೋಜನೆ ಅಡಿಯಲ್ಲಿ ಈಗ ರೈತರಿಗೆ ಸೌರಶಕ್ತಿ ಆಧಾರಿತ ನೀರಾವರಿ … Read more

New Ration Card Applying Start: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ!

New Ration Card Applying Start

New Ration Card Applying Start: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ! ಈಗ ಯಾರೆಲ್ಲ ಈಶ್ರಮ ಕಾರ್ಡನ್ನು ಹೊಂದಿದ್ದೀರಾ ಅಂತ ಬಡ ಕುಟುಂಬಗಳಿಗೆ ಒಂದು ಒಳ್ಳೆಯ ಅವಕಾಶ ಎಂದು ಹೇಳಬಹುದು. ಈಗ ಯಾರೆಲ್ಲ ಈಶ್ರಮ ಕಾರ್ಡನ್ನು ಹೊಂದಿದ್ದೀರಾ. ಅವರು ಮಾರ್ಚ್ 31 2026ರವರೆಗೆ ಈಗ ನೀವು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈಗ ನಮ್ಮ ಕರ್ನಾಟಕದ ಬಡ ಕುಟುಂಬಗಳಿಗೆ ಆಹಾರ ಭದ್ರತೆಯ ದೊಡ್ಡ ಸುದ್ದಿ … Read more

Vidyasiri Scholarship: ರೈತರ ಮಕ್ಕಳಿಗೆ ಈಗ 11,000 ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ.

Vidyasiri Scholarship

Vidyasiri Scholarship: ರೈತರ ಮಕ್ಕಳಿಗೆ ಈಗ 11,000 ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ. ಈಗ ಕರ್ನಾಟಕದ ರೈತ ಕುಟುಂಬಗಳಲ್ಲಿ ಓದುತ್ತಿರುವಂತಹ ಮಕ್ಕಳಿಗೆ ಆರ್ಥಿಕ ಸಮಸ್ಯೆಗಳಿಂದ ಶಿಕ್ಷಣವನ್ನು ಬಿಡುವುದು ಸಾಮಾನ್ಯ ಸಮಸ್ಯೆ ಆಗಿದೆ. ಈಗ ಇದಕ್ಕೆ ಈಗ ಮುಖ್ಯಮಂತ್ರಿ ಆದಂತ ಅವರು ಈಗ ರೈತ ವಿದ್ಯಾನಿಧಿ ಯೋಜನೆ ವೇದಿಕೆ ಮೂಲಕ ಈಗ ದೊಡ್ಡ ಪರಿಹಾರ ಒಂದನ್ನು ನೀಡಿದ್ದಾರೆ. ಈಗ 8ನೇ ತರಗತಿಯಿಂದ ಪೋಸ್ಟ್ ಗ್ರಾಜುಯೇಟ ವರೆಗೆ  ಓದುತ್ತಿರುವ ರೈತರ ಮಕ್ಕಳಿಗೆ ಈಗ 11,000 ವರೆಗೆ ಈಗ ವಿದ್ಯಾರ್ಥಿ ವೇತನವನ್ನು … Read more

error: Content is protected !!