Mini Tractor Subsidy Scheme 2026: ಮಿನಿ ಟ್ರಾಕ್ಟರ್ ಖರೀದಿ ಮಾಡಲು ಈಗ ರೈತರಿಗೆ 90% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.
ಈಗ ಕೃಷಿ ಕ್ಷೇತ್ರದಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳು ಈಗ ಸಾಕಷ್ಟು ಆಗಿವೆ. ಅವುಗಳಲ್ಲಿ ಈಗ ಅನಿಯಮಿತ ಮಳೆ, ಹೆಚ್ಚುತ್ತಿರುವ ಉತ್ಪನ್ನದ ವೆಚ್ಚಗಳು ಮತ್ತು ಕಾರ್ಮಿಕರ ಕೊರತೆ ಮತ್ತು ಬೆಲೆ ಏರಿಳಿತಗಳು ಕೂಡ ಈಗ ಪ್ರತಿಯೊಂದು ಹಂತದಲ್ಲೂ ಕೂಡ ಈಗ ರೈತರಿಗೆ ತೊಂದರೆಗಳನ್ನು ಉಂಟುಮಾಡುತ್ತದೆ.

ಅಷ್ಟೇ ಅಲ್ಲದೆ ಈಗ ಆಧುನಿಕ ಯಂತ್ರಗಳನ್ನು ಈ ಒಂದು ಸಮಸ್ಯೆಗಳನ್ನು ಈಗ ಕಡಿಮೆ ಮಾಡಲು ಈಗ ಕೃಷಿಯನ್ನು ಹೆಚ್ಚಿಸಲು ಮತ್ತು ಲಾಭದಾಯಕ ಮಾಡಲು ಈಗ ಈ ಒಂದು ಕೃಷಿ ಯಂತ್ರಗಳು ಬಹಳ ಸಹಾಯ ಮಾಡುತ್ತವೆ. ಈಗ ಕರ್ನಾಟಕ ಸರ್ಕಾರದ ಈ ಒಂದು ಕೃಷಿ ಯಾಂತ್ರಿಕರಣ ಯೋಜನೆ ರೈತರಿಗೆ ಇಂತಹ ಉಪಕರಣಗಳ ಮೇಲೆ ಈಗ ಗಣನೀಯ ಸಹಾಯಧನವನ್ನು ನೀಡುತ್ತಾ ಇದೆ. ಅದೇ ರೀತಿಯಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದೊಂದು ವರದಾನವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈಗ ಈ ಒಂದು ಯೋಜನೆಯ ಮೂಲಕ ಯಾರೆಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಅವರು ತಮ್ಮ ಕೃಷಿ ಉತ್ಪಾದನೆಗೆ ಈಗ ಬಳಕೆ ಮಾಡುವಂತಹ ಯಂತ್ರಗಳನ್ನು ಖರೀದಿ ಮಾಡಲು ಈಗ ಸರ್ಕಾರದಿಂದ 90% ಸಬ್ಸಿಡಿ ಯನ್ನು ಪಡೆಯಬಹುದು. ಈಗ ಈ ಒಂದು ಸಬ್ಸಿಡಿಯನ್ನು ಪಡೆಯಲು ಈಗ ಈ ಒಂದು ಲೇಖನದಲ್ಲಿ ನೀಡಿರುವಂತಹ ಸಂಪೂರ್ಣವಾದ ಮಾಹಿತಿಗಳನ್ನು ಈಗ ನೀವು ಕೊನೆವರೆಗೂ ಓದಿಕೊಂಡು ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಯೋಜನೆಯ ಮಾಹಿತಿ
ಈಗ ಈ ಒಂದು ಕೃಷಿಯಾಂತೀಕರಣ ಯೋಜನೆ ನಮ್ಮ ರಾಜ್ಯದ ಕೃಷಿ ಇಲಾಖೆಯ ಮೂಲಕ ನಡೆಯುತ್ತಾ ಇದ್ದು. ಈಗ ರೈತರಿಗೆ ಆಧುನಿಕ ಉಪಕರಣಗಳನ್ನು ಈಗ ಕಡಿಮೆ ಬೆಲೆ ಹಾಗೂ ಸಬ್ಸಿಡಿಯಲ್ಲಿ ಅವರಿಗೆ ಒದಗಿಸುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವು ಆಗಿದೆ. ಅಷ್ಟೇ ಅಲ್ಲದೆ ಸಣ್ಣ ರೈತರಿಗೆ ಇದು ಮೊದಲ ಆದ್ಯತೆಯನ್ನು ನೀಡುತ್ತಾ ಇದೆ.
ಅದೇ ರೀತಿಯಾಗಿ ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ವಿಶೇಷವಾಗಿ ಸಹಾಯವನ್ನು ನೀಡುವ ಉದ್ದೇಶದ ಮೂಲಕ ಈಗ ಈ ಒಂದು ಯೋಜನೆಯ ಈಗ ಸಾಮಾಜಿಕ ನ್ಯಾಯವನ್ನು ಕೂಡ ಖಾತರಿಪಡಿಸುವಲ್ಲಿ ಮುಂದಾಗುತ್ತಾ ಇದೆ.
ಅರ್ಹತೆಗಳು ಏನು?
- ಈಗ ಈ ಒಂದು ಕೃಷಿ ಯಾಂತ್ರೀಕರಣ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ರೈತರು ಕಡ್ಡಾಯವಾಗಿ ಒಂದು ಎಕರೆಗಿಂತ ಹೆಚ್ಚಿನ ಭೂಮಿಯನ್ನು ಹೊಂದಿರಬೇಕು.
- ಆನಂತರ ಒಂದು ರೈತರು ಈಗ ಸಕ್ರಿಯ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
- ಅದೇ ರೀತಿಯಾಗಿ ಈಗ ಜಂಟಿ ಕೃಷಿ ಗುಂಪುಗಳು ರೈತ ಉತ್ಪಾದಕ ಸಂಸ್ಥೆಗಳಲ್ಲಿ ಇರುವಂತಹ ರೈತರು ಸಹ ಅರ್ಹರು.
- ಹಾಗೆ ಅವರು ರೈತ ಗುರುತಿನ ಚೀಟಿಯನ್ನು ಅಂದರೆ FID ನಂಬರನ್ನು ಹೊಂದಿರಬೇಕು.
- ಆನಂತರ ಅವರು ಕಡ್ಡಾಯವಾಗಿ ಕರ್ನಾಟಕದ ಖಾಯಂ ನಿವಾಸಿಗಳು ಆಗಿರಬೇಕು.
ಸಬ್ಸಿಡಿಯ ಮಾಹಿತಿ
ಈಗ ನೀವೇನಾದರೂ ಈ ಒಂದು ಯೋಜನೆ ಮೂಲಕ ಈಗ ಮಿನಿ ಟ್ಯಾಕ್ಟರ್ ಅನ್ನು ಖರೀದಿ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈಗ ಪರಿಶಿಷ್ಟ ವರ್ಗಕ್ಕೆ ಗರಿಷ್ಠ 3 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಆನಂತರ ನೀವೇನಾದರೂ ಪವರ್ ಟಿಲ್ಲರ್ ಗಳನ್ನು ಖರೀದಿ ಮಾಡಿಕೊಳ್ಳಲು ಬಯಸಿದರೆ ಈಗ 72,000 ದಿಂದ 1 ಲಕ್ಷದವರೆಗೆ ನಿಮಗೆ ಸಹಾಯಧನವನ್ನು ನೀಡಲಾಗುತ್ತದೆ.
ಈಗ ಈ ಒಂದು ಸಹಾಯಧನವನ್ನು ಈಗ ವರ್ಗಗಳ ಆಧಾರದ ಮೇಲೆ ಬದಲಾಗುತ್ತ ಇರುತ್ತವೆ. ಅಂದರೆ ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ 90% ಸಹಾಯಧನವನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಸಾಮಾನ್ಯ ವರ್ಗಕ್ಕೆ ಈಗ 50% ನಷ್ಟು ಸಹಾಯಧನವನ್ನು ನೀಡಲಾಗುತ್ತದೆ.
ಬೇಕಾಗುವ ದಾಖಲಾತಿಗಳು ಏನು?
- ಆಧಾರ್ ಕಾರ್ಡ್
- FID ನಂಬರ್
- ಹೊಲದ ಪಹಣಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರ
- ಬ್ಯಾಂಕ್ ಖಾತೆಯ ವಿವರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ಸ್ನೇಹಿತರೆ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯನ್ನು ನೀಡಿ. ಈ ಒಂದು ಯಾಂತ್ರಿಕರನ ಯೋಜನೆಯ ಬಗ್ಗೆ ಅವರಿಗೆ ಮಾಹಿತಿಯನ್ನು ಹೇಳಿ ತಿಳಿದುಕೊಂಡು ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ ಅರ್ಜಿ ಫಾರ್ಮ್ ತೆಗೆದುಕೊಂಡು ಅದಕ್ಕೆ ಬೇಕಾಗುವ ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಬರೆದುಕೊಂಡು ಅವರಿಗೆ ನೀವು ಈ ಒಂದು ಎಲ್ಲಾ ದಾಖಲೆಗಳನ್ನು ನೀಡಿ. ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
Praveen is Editor and founder of Kannadamedia.org, a Kannada website stands for news, govt schemes, technology & jobs updates content With 3 years of experience in digital journalism, he is committed to delivering high-quality, reliable, and insightful information.
His goal is to turn our passion for news, govt schemes, technology & jobs updates content into a thriving online resource.
Similarly, in addition to providing good information to people, it is also about giving them a good user experience.
Contact with Praveen
Email ID: praveen@kannadamedia.com